ಸರಕಾರಿ ಪ್ರೌಢ ಶಾಲೆ ಇಜೇರಿಯಲ್ಲಿ ಮಕ್ಕಳ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲೆಯ ಮುಖ್ಯಗುರುಗಳಾದ ಶ್ರೀ ಶಿವಲಿಂಗಪ್ಪ ದುಮ್ಮದ್ರಿ, ಸಹ ಶಿಕ್ಷಕರುಗಳಾದ.ಶ್ರೀ ವೈಜನಾಥ,ಶ್ರೀ ಭೀಮಣ್ಣ ,ಶ್ರೀಮತಿ ಚಂದ್ರಕಲಾ ಹಾಗೂ ಶ್ರೀಮತಿ ತೇಜಶ್ವರಿ ಮುಂತಾದವರು ಹಾಜರಿದ್ದರು. ಇಜೇರಿ ಸಮೂಹ ಸಂಪನ್ಮೂಲ ವ್ಯಕ್ತಿಯಾದ ಸಚಿನ್ ಕುಮಾರ ಪ್ರಾಸ್ತವಿಕ ಮಾತುಗಳನ್ನಾಡಿದರು. ಶಿಕ್ಷಕರೂ ಸಹ ಮಕ್ಕಳ ದಿನದ ಮಹತ್ವವನ್ನು ತಿಳಿಸಿದರು.
ಇದೇ ರೀತಿ ಇಜೇರಿ ವಲಯದ ಶಾಲೆಗಳಲ್ಲಿಯೂ ಸಹ ಮಕ್ಕಳ ದಿನ ಆಚರಿಸಲಾಯಿತು.
ಇದೇ ರೀತಿ ಇಜೇರಿ ವಲಯದ ಶಾಲೆಗಳಲ್ಲಿಯೂ ಸಹ ಮಕ್ಕಳ ದಿನ ಆಚರಿಸಲಾಯಿತು.
No comments:
Post a Comment