ಪ್ರಮುಖ ಸಂದೇಶ

ಎಲ್ಲ ಶಿಕ್ಷಕರು ತಮ್ಮ ವರ್ಕ್ ಫ್ರಂ ಹೋಮ್ ಕೆಲಸಗಳನ್ನು ತಮ್ಮ ವೈಯಕ್ತಿಕ ಬ್ಲಾಗ್ ಗೆ ಅಪಲೋಡ್ ಮಾಡುವುದು ಕಡ್ಡಾಯ. ಮುಖ್ಯಶಿಕ್ಷಕರು ತಮ್ಮ ಶಾಲಾ ಬ್ಲಾಗ್ ರಚಿಸಿ ಅದರಲ್ಲಿ ತಮ್ಮ ಶಿಕ್ಷಕರ ಬ್ಲಾಗ್‌ಗಳನ್ನು ಲಿಂಕ್ ಮಾಡುವುದು.

Sunday, 9 July 2017

ಊಟದ ತಟ್ಟೆ ಹಾಗೂ ಲೋಟಗಳ ದಾನ

ಇಂದು ದಿ.07/07/2017 ರಂದು ಇಜೇರಿಯ  ಸ.ಕಿ.ಪ್ರಾ.ಶಾಲೆ ಭೀಮನಗರ ಶಾಲೆಗೆ ಗ್ರಾಮದ ಶ್ರೀ ಮಲ್ಲಯ್ಯ ಗುತ್ತೇದಾರ್ ಅವರು 100 ಊಟದ ತಟ್ಟೆ ಹಾಗೂ 10 ಲೋಟಗಳನ್ನು ದಾನವಾಗಿ ಮುಖ್ಯೋಪಾಧ್ಯಾಯರಾದ ಅಪ್ಪು ಲಮಾಣಿ ಹಾಗೂ ಸಹಶಿಕ್ಷಕರ ಸಮ್ಮುಖದಲ್ಲಿ  ನೀಡಿದರು. ಕಳೆದ ಮಾರ್ಚ್ ನಲ್ಲಿ ಶಾಲಾ ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮದಡಿ ವಾಗ್ದಾನ ನೀಡಿದ್ದರು.



No comments:

Post a Comment